thumbnail

ಮಹಾಮಳೆಗೆ ಭಾಗಮನೆ ಎಸ್ಟೇಟ್ ನದಿಯಾಯ್ತು.. ಈಟಿವಿ ಭಾರತ ಪ್ರತಿನಿಧಿ ವಾಕ್‌ಥ್ರೂ..

By

Published : Aug 12, 2019, 1:23 PM IST

ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿದೆ. ಇದೀಗ ವರುಣರಾಯ ಕೊಂಚ ಬಿಡುವ ನೀಡಿದ್ದಾನೆ. ಆದರೆ, ಪ್ರವಾಹದಿಂದಾಗಿ ಮೂಡಿಗೆರೆ ತಾಲೂಕಿನ ಭಾಗಮನೆ ಗ್ರಾಮ ಹಾಗೂ ಕಾಫಿ ಎಸ್ಟೇಟ್‌ ಸಂಪೂರ್ಣ ಜಲಾವೃತವಾಗಿದ್ದು, ಅದರ ಒಂದು ಝಲಕ್​ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.