thumbnail

ನಿಧಿಯಾಸೆಗಾಗಿ ಐತಿಹಾಸಿಕ ಶಿವಲಿಂಗ ಧ್ವಂಸಕ್ಕೆ ಯತ್ನ

By

Published : May 4, 2019, 8:27 PM IST

ವಿಜಯಪುರ: ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಶಂಭುಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಧ್ವಂಸಕ್ಕೆ ಯತ್ನ ಮಾಡಲಾಗಿದೆ. ನಿಧಿಯಾಸೆಗಾಗಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ಯವಾಗಿದೆ. ಕಕ್ಕಳಮೆಲಿ ಗ್ರಾಮದಿಂದ ಕೂಗಳತೆಯ ದೂರದ ಈ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.