ದೇಶದಲ್ಲಿ ಲಾಕ್ ಡೌನ್ ಆದೇಶದಂತೆ ಅಥಣಿ ಸಂಪೂರ್ಣ ಸ್ತಬ್ಧ - Athani band
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6542310-thumbnail-3x2-vid.jpg)
ಅಥಣಿ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ಅವರು ಲಾಕ್ ಡೌನ್ ಆದೇಶದಂತೆ ಅಥಣಿ ಪಟ್ಟಣ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಯುಗಾದಿ ಹಬ್ಬದ ದಿನದಂದು ಜನರು ಯಾರೂ ಹೊರಗಡೆ ಬರದೇ ಇರುವುದರಿಂದ ಪಟ್ಟಣದ ಸಿದ್ದೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯ ಬಿಕೋ ಎನ್ನುತ್ತಿವೆ.