ಖಾಕಿ ಅಡ್ಡಿ ಮಧ್ಯೆಯೂ ಕಾಲ್ನಡಿಗೆಯಲ್ಲಿ ಬೆಂಗಳೂರಿನತ್ತ ಅಂಗನವಾಡಿ ಕಾರ್ಯಕರ್ತರು.. - ಚಿಂತಾಮಣಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

🎬 Watch Now: Feature Video

thumbnail

By

Published : Dec 10, 2019, 4:36 PM IST

ಅಂಗನವಾಡಿಯಲ್ಲಿ ಆಂಗ್ಲ ಭಾಷಾ ಮಾಧ್ಯಮ ಹಾಗೂ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಚಿಂತಾಮಣಿ ನಗರದಿಂದ ಬೆಂಗಳೂರಿಗೆ ಮಷ್ಕರಕ್ಕೆ ತೆರಳುವ ಅಂಗವಾಡಿ ಕಾರ್ಯಕರ್ತೆಯರನ್ನ ಪೊಲೀಸರು ತಡೆಯಲೆತ್ನಿಸಿದರು. ಆದರೆ, ಇದರ ಮಧ್ಯೆಯೂ ಕಾಲ್ನಡಿಗೆಯಲ್ಲಿ ತೆರಳಲು ಮುಂದಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.