ತಾಯಿಯ ಹರಕೆ ತೀರಿಸಿದ ರಾಗಿಣಿ: ಸತ್ಯಮೇವ ಜಯತೆ ಎಂದ ನಟಿ - Actress Ragini dwivedi visit to temple in Bangalore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10379224-thumbnail-3x2-ragini.jpg)
ಬೆಂಗಳೂರು: ಜೈಲಿನಿಂದ ಬಿಡುಗಡೆಯಾದರೆ ಪರಪ್ಪನ ಅಗ್ರಹಾರದ ಮುಂದಿರುವ ಜಡೆ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಅವರ ತಾಯಿ ಹೊತ್ತಿದ್ದ ಹರಕೆಯನ್ನು ನಟಿ ರಾಗಿಣಿ ದ್ವಿವೇದಿ ತೀರಿಸಿದರು. ನಂತರ ಮಾತನಾಡಿದ ಅವರು, ನನ್ನ ಒಳಿತಿಗಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇರುವ ಕಾರಣ ಹೊರಗೆ ಬಂದಿದ್ದೇನೆ. ಸತ್ಯಮೇವ ಜಯತೆ ಎಂದು ಹೇಳಿದರು.