ಕೊರಳಿಗೆ ಹಾಕೋ ತನಕ ಹಾರ... ಆಮೇಲೆ ಜನರ ಬಾಯಿಗೆ ಆಹಾರ... ಫ್ರೀ ಸೇಬಿಗೆ ಮುಗಿಬಿದ್ದ ಜನಸಾಗರ!

By

Published : Dec 1, 2019, 7:48 PM IST

thumbnail
ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚನೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು‌ ಸೇಬಿನ ಹಾರ‌ ಹಾಕಿ ಗೌರವಿಸಲಾಯಿತು. ಇದಾದ ಕೆಲ‌ ಕ್ಷಣಗಳ ಬಳಿಕ ಹಾರದಲ್ಲಿದ್ದ ಸೇಬುಗಳನ್ನು ಪಡೆಯಲು ಕಾರ್ಯಕರ್ತರು ನೂಕು‌‌ನುಗ್ಗಲು ನಡೆಸಿದರು. ಆಸೆಗಣ್ಣುಗಳಿಂದ ಎತ್ತರದಲ್ಲಿದ್ದ ಸೇಬುಗಳಿಗಾಗಿ ಮುಗಿಬಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.