ಮಾನವೀಯತೆಗೆ ಸಾಕ್ಷಿಯಾದ ಕುಕ್ಕೆಸುಬ್ರಹ್ಮಣ್ಯದ ಸಾಮಾಜಿಕ ಕಾರ್ಯಕರ್ತರ ತಂಡ
ಯತೀಶ್(43) ಎಂಬ ವ್ಯಕ್ತಿ ತನ್ನ ಗಾಯಗೊಂಡ ಕಾಲಿಗೆ ಚಿಕಿತ್ಸೆ ಪಡೆಯದೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸವಾರಿ ಮಂಟಪದ ಬಳಿ ಅಸಹಾಯಕನಾಗಿ ದಿನವೂ ಕುಳಿತು ಕೊಳ್ಳುತ್ತಿದ್ದರು. ಆದ್ರೆ ಅವನ ನೆರವಿಗೆ ಬಂದ ಕುಕ್ಕೆಸುಬ್ರಹ್ಮಣ್ಯದ ಸಾಮಾಜಿಕ ಕಾರ್ಯಕರ್ತರ ತಂಡ ಮಾನವೀಯತೆ ಮೆರೆದಿದೆ.. ಹೆಚ್ಚಿನ ಮಾಹಿತಿಗಾಗಿ ಈ ಸ್ಟೋರಿ ನೋಡಿ....