ಅಗಾಧ ಜ್ಞಾಪಕ ಶಕ್ತಿ: ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಸೇರಿದ ದಾವಣಗೆರೆಯ ಬಾಲಕ! - ನಿನಾದ್​​ ಗುಪ್ತಾ ಸಾಧನೆ

🎬 Watch Now: Feature Video

thumbnail

By

Published : Jul 17, 2021, 10:27 AM IST

ದಾವಣಗೆರೆ: ಈ ಬಾಲಕನ ವಯಸ್ಸು ಕೇವಲ ಮೂರು ವರ್ಷ. ಆದರೆ ಬುದ್ಧಿಶಕ್ತಿ ಮಾತ್ರ ಅಗಾಧ. ಮೂಲತಃ ದಾವಣಗೆರೆಯವರಾಗಿದ್ದು, ಸದ್ಯ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವಾಸಿಗಳಾಗಿರುವ ದಂತ ವೈದ್ಯರಾದ ಡಾ. ಅಮರ್‌ ಹಾಗೂ ಡಾ. ಚಂದನ ದಂಪತಿಯ ಪುತ್ರ ನಿನಾದ್​​ ಗುಪ್ತಾ, ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ. ಈ ಪೋರನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್​​ನಲ್ಲಿ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.