ನಟ ಚಿರು ನಿಧನಕ್ಕೆ ಕಂಬನಿ ಮಿಡಿದ ಸುಮಲತಾ ಅಂಬರೀಷ್​

By

Published : Jun 7, 2020, 8:40 PM IST

Updated : Jun 7, 2020, 9:43 PM IST

thumbnail

ನಟ ಚಿರಂಜೀವಿ ಸರ್ಜಾ ನಿಧನದಿಂದ ಕನ್ನಡ ಚಿತ್ರರಂಗವೇ ಆಘಾತಕ್ಕೊಳಗಾಗಿದೆ. ಚಂದನವನದ ಗಣ್ಯರು ಚಿರು ನಿಧನಕ್ಕೆ ಕಂಬನಿ‌ ಮಿಡಿದಿದ್ದಾರೆ. ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್​ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ನೋವು ಹಂಚಿಕೊಂಡಿದ್ದಾರೆ.

Last Updated : Jun 7, 2020, 9:43 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.