thumbnail

By

Published : Jun 15, 2022, 10:11 PM IST

Updated : Feb 3, 2023, 8:23 PM IST

ETV Bharat / Videos

ವಿಡಿಯೋ: ಗೆದ್ದ ಖುಷಿಯಲ್ಲಿ ಎಸಿಪಿಗೆ ಆವಾಜ್ ಹಾಕಿದ್ರಾ ಪ್ರಕಾಶ್ ಹುಕ್ಕೇರಿ?

ಬೆಳಗಾವಿ: ಚುನಾವಣೆಯಲ್ಲಿ ಗೆದ್ದ ಹುಮ್ಮಸ್ಸಿನಲ್ಲಿರುವ ಪ್ರಕಾಶ ಹುಕ್ಕೇರಿ, ಕಾನೂನು ಪಾಲನೆ ಮಾಡುವಂತೆ ಮನವಿ ಮಾಡಿದ ಪೊಲೀಸ್ ಅಧಿಕಾರಿಗೆ ಆವಾಜ್‌ ಹಾಕಿದ್ದಾರೆ ಎನ್ನಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ​​, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಮತಕೇಂದ್ರದ ಮುಂಭಾಗದಲ್ಲಿ ಕಾನೂನು ‌ಪಾಲಿಸುವಂತೆ ಬೆಳಗಾವಿ ಮಾರ್ಕೆಟ್ ಎಸಿಪಿ‌ ಸದಾಶಿವ ಕಟ್ಟಿಮನಿ ತಿಳಿಸಿದರು. ಪ್ರಮಾಣ ಪತ್ರ ಸ್ವೀಕರಿಸಲು ನಾಯಕರ ಜತೆಗೆ ಆಗಮಿಸಿದ ವೇಳೆ ಎಲ್ಲರನ್ನೂ ಒಳ ಬಿಡೋದಿಲ್ಲ ಎಂದು ಪೊಲೀಸರು ಕಾಲೇಜಿನ ಮುಂಭಾಗದಲ್ಲಿ ತಡೆದಿದ್ದು ಘಟನೆಗೆ ಕಾರಣವಾಯಿತು.
Last Updated : Feb 3, 2023, 8:23 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.