thumbnail

By

Published : Oct 19, 2022, 1:35 PM IST

Updated : Feb 3, 2023, 8:29 PM IST

ETV Bharat / Videos

ಕೆಂಕೆರೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ: ದಾರಿ ಉದ್ದಕ್ಕೂ ಜನರಿಗೆ 500, 1000 ರೂ ಕೊಟ್ಟ ಎಂಟಿಬಿ

ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಂಕೆರೆ ಕೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರು ದಾರಿಯಲ್ಲಿ ಸಿಕ್ಕ ಜನರಿಗೆ ಧನಸಹಾಯ ಮಾಡಿದ್ದಾರೆ. ವೃದ್ಧರು, ಮಹಿಳೆಯರು, ಗ್ರಾಮಸ್ಥರು ಸೇರಿದಂತೆ ದಾರಿ ಉದ್ದಕ್ಕೂ ಸಚಿವರು ಹಲವರಿಗೆ 500, 1000 ರೂ. ನೀಡಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.