thumbnail

ಮಗುವಿಗೆ 'ಕುಮಾರಸ್ವಾಮಿ' ಎಂದು ನಾಮಕರಣ ಮಾಡಿದ ಮಾಜಿ ಸಿಎಂ

By

Published : Dec 20, 2022, 9:37 PM IST

Updated : Feb 3, 2023, 8:36 PM IST

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ರಥಯಾತ್ರೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಲುಪಿದೆ. ಈ ವೇಳೆ ಬಿಜಿಪುರ ಗ್ರಾಮದಲ್ಲಿ ಮಹೇಶ್ ಎಂಬ ಅಭಿಮಾನಿಯ ತಂಗಿಯ ಮಗುವಿಗೆ ತಮ್ಮ ಹೆಸರನ್ನೇ ಇಟ್ಟು ನಾಮಕರಣ ಮಾಡಿ, ತಾಯಿ, ಮಗುವಿಗೆ ಶುಭ ಕೊರಿ ಆಶೀರ್ವದಿಸಿದರು.
Last Updated : Feb 3, 2023, 8:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.