ಎಐಸಿಸಿ ಸಾರಥಿಯಾಗಲು‌ ಹೊರಟ ಖರ್ಗೆ ಭಾವಚಿತ್ರಕ್ಕೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ - ಎಐಸಿಸಿ‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

🎬 Watch Now: Feature Video

thumbnail

By

Published : Oct 4, 2022, 7:05 PM IST

Updated : Feb 3, 2023, 8:28 PM IST

ಕಲಬುರಗಿ ನಗರದ ಸರ್ದಾರ್​ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನೇತೃತ್ವದಲ್ಲಿ ಜಮಾವಣೆಗೊಂಡ ನೂರಾರು ಸಂಖ್ಯೆಯ ಅಭಿಮಾನಿಗಳು ಎಐಸಿಸಿ‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಲ್ಲಿಕಾರ್ಜುನ ಖರ್ಗೆ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಕಲಬುರಗಿಯನ್ನು ರಾಷ್ಟ್ರದ ಶಕ್ತಿಕೇಂದ್ರವನ್ನಾಸಗಿಸಲು ಹೊರಟ ಖರ್ಗೆ‌ ಸಾಧನೆ‌ ಶ್ಲಾಘನೀಯ, ಕಲ್ಯಾಣ ಕರ್ನಾಟಕದ ಕಿರೀಟವಾದ ಖರ್ಗೆ ಅವರಿಗೆ ಗೆಲವು ಸಿಗಲಿ ಎಂದು ಜೈ ಘೋಷದ ಮೂಲಕ ಶುಭ ಹಾರೈಸಿದರು.
Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.