thumbnail

By

Published : Oct 22, 2022, 4:38 PM IST

Updated : Feb 3, 2023, 8:29 PM IST

ETV Bharat / Videos

ಪುನೀತ್ ನಟ ಅಷ್ಟೇ ಆಗಿರಲಿಲ್ಲ,​ ಪರಿಸರ ಪ್ರೇಮಿ ಕೂಡ ಆಗಿದ್ದರು: ಅಪ್ಪು ಬಗ್ಗೆ ಪ್ರಕಾಶ್​ ರೈ ಮಾತು

ಅಪ್ಪು ನಮ್ಮನ್ನು ಅಗಲಿದ ಬಳಿಕ ನನಗೆ ನಾಲ್ಕಾರು ತಿಂಗಳು ನಿದ್ದೆಯೇ ಬರಲಿಲ್ಲ. ನನ್ನನ್ನು ಬಹಳ ಕಾಡಿದರು. ಹೀಗೆ ಆಲೋಚನೆಯಲ್ಲಿ ಮುಳುಗಿದ್ದಾಗ ಯಾವುದೋ ಮೂಲಕ ನನ್ನನ್ನು ಕೆಲಸ ಮಾಡುವಂತೆ ಪ್ರೇರೆಪಿಸಿದರು. ಆಗ ಹುಟ್ಟಿದ್ದೇ ಈ ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್​​. ಬಡವರಿಗಾಗಿ 30 ಜಿಲ್ಲೆಗೂ ಒಂದೊಂದು ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್ ನೀಡುವ ನನ್ನ ಈ ಸೇವೆಗೆ ಶಿವರಾಜ್​ ಕುಮಾರ್, ತಮಿಳು ನಟ ಸೂರ್ಯ, ಟಾಲಿವುಡ್​ ನಟ ಚಿರಂಜೀವಿ ಕೈಜೋಡಿಸಿದರು ಎಂದು ಅವರ ಸಹಾಯವನ್ನು ನಟ ಪ್ರಕಾಶ್​ ರೈ ಸ್ಮರಿಸಿದರು. ಇದೇ ವೇಳೆ ಒಂದು ವರ್ಷ ಕಾಲ ಕಾಡು ಸುತ್ತಾಡಿದ ಪುನೀತ್​ ರಾಜ್​ಕುಮಾರ್​ ಅವರ ಗಂಧದಗುಡಿ ಪ್ರಯಾಣದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದರು.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.