ನಾವು ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಗಂಧದಗುಡಿಯಲ್ಲಿ ತೋರಿಸಲಾಗಿದೆ: ನಟ ಸೂರ್ಯ - puneeth rajkumar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16715579-thumbnail-3x2-bin.jpg)
ಪುನೀತಪರ್ವ ಕಾರ್ಯಕ್ರಮದಲ್ಲಿ ತೆಲುಗು ನಟ ಸೂರ್ಯ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿದರು. ಅಪ್ಪು ನಮ್ಮನ್ನು ನೋಡುತ್ತಾ ಇದ್ದಾರೆ. ಅವರು ನಮ್ಮ ಜೊತೆಯೇ ಇದ್ದಾರೆ. ಮೈಸೂರಿನ ಸುಜಾತಾ ಹೋಟೆಲ್ನಲ್ಲಿ ನಾವಿಬ್ಬರೂ ಚಿಕ್ಕವರಿದ್ದಾಗ ಭೇಟಿಯಾಗಿದ್ದೇವೆ ಎಂದು ನಟ ವೇದಿಕೆಯಲ್ಲಿ ಹೇಳಿದರು.
Last Updated : Feb 3, 2023, 8:29 PM IST