'ನಟಸಾರ್ವಭೌಮ'ನ ಅಗಲಿಕೆ ಅಭಿಮಾನಿ ಕಾನ್ಸ್‌ಟೇಬಲ್ ಗೀತ ನಮನ..

By

Published : Oct 30, 2021, 7:48 PM IST

thumbnail

ಯುವರತ್ನ, ನಟ ಪುನೀತ್ ರಾಜ್​ಕುಮಾರ್​​ ಅಗಲಿಕೆ ಲಕ್ಷಾಂತರ ಹೃದಯಕ್ಕೆ ಮಾಸಲಾಗದಷ್ಟು ಘಾಸಿ ಉಂಟು ಮಾಡಿದೆ. ಅದೆಷ್ಟೋ ಅಭಿಮಾನಿಗಳು ಅಪ್ಪುವಿನ ಅಗಲಿಕೆ ತಾಳತಾಲಾರದೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರದ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್‌​ಟೇಬಲ್ ಭೀಮ್ಶಿ ಅವರು​ ನಟ ಪುನೀತ್​​ ರಾಜ್​ಕುಮಾರ್​ ಕುರಿತು ಗೀತೆಯೊಂದನ್ನು ಬರೆದು ಹಾಡುವ ಮೂಲಕ ರಾಜರತ್ನನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.