ಮಳೆ ನಿಂತ ಮೇಲೆ, ಅವಾಂತರಗಳು ನಿಂತಿಲ್ಲ: ಮಹತ್ವದ ದಾಖಲೆಗಳೆಲ್ಲಾ ಕೆಸರುಮಯ - ಪ್ರವಾಹದಿಂದ ಮಹತ್ವದ ಕಡತಗಳು ನಾಶ
🎬 Watch Now: Feature Video
ಮಹಾಮಳೆಯೇನೋ ನಿಂತಿದೆ. ಆದ್ರೆ, ಅದು ತಂದಿಟ್ಟ ಸಂಕಷ್ಟಗಳ ಸರಮಾಲೆ ಒಂದಾಂದಾಗಿ ಜನರನ್ನು ಕಾಡೋಕೆ ಶುರುವಾಗಿದೆ. ಪ್ರವಾಹದಲ್ಲಿ ಸರ್ಕಾರಿ ಕಚೇರಿಗಳೂ ಮುಳುಗಿದ್ದರಿಂದ ಮಹತ್ವದ ಕಡತಗಳು ನಾಶವಾಗಿವೆ. ಇದರಿಂದಾಗಿ ಸಂತ್ರಸ್ತರಿಗೆ ಪರಿಹಾರ ನೀಡುವುದು ಬಹುದೊಡ್ಡ ಸವಾಲಾಗಿದೆ.