ಸಂಚಾರಿ ಜಾಗೃತಿ ಮೂಡಿಸಲು ಸೈಕಲ್ ರ‍್ಯಾಲಿ ಆಯೋಜನೆ - ಸೈಕಲ್ ರ‍್ಯಾಲಿ ನ್ಯೂಸ್​

🎬 Watch Now: Feature Video

thumbnail

By

Published : Feb 16, 2020, 12:39 PM IST

ಮಂಗಳೂರು: ಸಂಚಾರಿ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಸೈಕಲ್ ರ‍್ಯಾಲಿ ನಡೆಸಲಾಯಿತು. ನಗರದ ಲೇಡಿಹಿಲ್​ನಿಂದ ಕೆನರಾ ಉರ್ವ ಮೈದಾನದವರೆಗೆ ನಡೆದ ಈ ಸೈಕಲ್ ರ‍್ಯಾಲಿಯಲ್ಲಿ ಸಣ್ಣ ಮಕ್ಕಳಿಂದ ಐವತ್ತು ವರ್ಷದ ವಯಸ್ಸಿನವರು ಭಾಗವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.