ನನ್ನ ಗೆಲುವು ಹುಣಸೂರು ಜನತೆಯ ಗೆಲುವು: ಕಾಂಗ್ರೆಸ್​​ ಅಭ್ಯರ್ಥಿ ಮಂಜುನಾಥ್

By

Published : Dec 9, 2019, 1:09 PM IST

thumbnail
ಮೈಸೂರು: ನನ್ನ ಗೆಲುವು ಜನತೆಯ ಗೆಲುವು ಎಂದು ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​ ಅಭ್ಯರ್ಥಿ ​ಹೆಚ್​.ಪಿ.ಮಂಜುನಾಥ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನ್ನ ಗೆಲುವು ಹುಣಸೂರು ಜನತೆಯ ಗೆಲುವು. ಈ ಗೆಲುವನ್ನು ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.