thumbnail

By

Published : Jul 21, 2019, 9:46 PM IST

ETV Bharat / Videos

ಬಹುಮತ ಸಾಬೀತಿಗೆ ದೋಸ್ತಿ ನಾಯಕರ ಸರ್ಕಸ್ : ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಟೆಂಪಲ್ ರನ್

ಕಳೆದ ಇಪ್ಪತ್ತು ದಿನಗಳಿಂದ ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಪರದಾಡುತ್ತಿದ್ದಾರೆ. ಸರ್ಕಾರ ಪತನವಾದ್ರೆ, ಸರ್ಕಾರ ರಚಿಸೋಕೆ ಕೇಸರಿ ಪಕ್ಷದ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಸರ್ಕಾರ ಉಳಿಸಿಕೊಳ್ಳೋಕೆ ಸಚಿವ ರೇವಣ್ಣ ಟೆಂಪಲ್ ರನ್ ಮಾಡ್ತಿದ್ರೆ, ಇತ್ತ ಬಿಜೆಪಿ ನಾಯಕರು ಕೂಡ ದೇಗುಲಗಳನ್ನು ಸುತ್ತುತ್ತಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.