ರಮೇಶ್​ ಜಾರಕಿಹೊಳಿ‌ಗೆ ಬಂತು "ಭೀಮ"ಬಲ - ಗೋಕಾಕ್​ ರಮೇಶ್​ ಜಾರಕಿಹೊಳಿ‌ ಚುನಾವಣಾ ಪ್ರಚಾರ

🎬 Watch Now: Feature Video

thumbnail

By

Published : Nov 22, 2019, 11:07 PM IST

Updated : Nov 22, 2019, 11:23 PM IST

ಕರದಂಟು ನಗರಿ ಈಗ ಉಪಕದನದ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಬಾಲಚಂದ್ರ ಜಾರಕಿಹೊಳಿ‌ ಬಳಿಕ ಮತ್ತೋರ್ವ ಸಹೋದರ ಎಂಟ್ರಿ ಆಗಿದ್ದು ರಮೇಶ್​ ಜಾರಕಿಹೊಳಿ‌ಗೆ ಭೀಮಬಲ ಬಂದಂತಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ್​, ಕೈ ಅಭ್ಯರ್ಥಿ ಲಖನ್ ಇಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚರಿಸಿ, ಮತಬೇಟೆ ನಡೆಸಿದ್ರು. ಇಷ್ಟು ದಿನ‌ ಸೈಲೆಂಟ್ ಆಗಿದ್ದ ಭೀಮಶಿ ‌ವೈಲೆಂಟ್‌ ಆಗಿ ಸಂಚಲನ ಮೂಡಿಸಿದ್ದಾರೆ.
Last Updated : Nov 22, 2019, 11:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.