thumbnail

By

Published : Oct 30, 2019, 11:47 AM IST

ETV Bharat / Videos

ಶಿಲ್ಪಕಲಾ ನೈಪುಣ್ಯತೆಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ: ತಿಪ್ಪಾಜಿ ವಂಶಜ ಮಲೆನಾಡಿನ ಪ್ರತಿಭೆ ಜ್ಞಾನೇಶ್ವರ!

ಕೆಲವರಿಗೆ ತಮ್ಮ ಸಾಧನೆಗೆ ಮನ್ನಣೆ ಬೇಗ ಸಿಕ್ಬಿಡುತ್ತೆ. ಆದರೆ, ಕೆಲವರಿಗೆ ಎಷ್ಟೋ ವರ್ಷಗಳ ಬಳಿಕ ಸಾಧನೆಯನ್ನ ಗುರುತಿಸುವ ಕೆಲಸವಾಗುತ್ತೆ. ಮಲೆನಾಡಿನ ಮೇರು ಶಿಲ್ಪಕಲಾವಿದರೊಬ್ಬರು ಈ ಸಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದಾರೆ. ಅವರ ಜೀವನ ಪ್ರೀತಿ, ಮತ್ತು ಶಿಲ್ಪಕಲೆಯಲ್ಲಿನ ತಾಳ್ಮೆಯನ್ನ ನೋಡಿದ್ರೇ ಗೌರವ ಹೆಚ್ಚುತ್ತೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.