ಕೊಪ್ಪಳ ಜಿಲ್ಲೆಗೆ ಬಜೆಟ್​ನಲ್ಲಿ ಭಾರಿ ನಿರಾಸೆ: ರಾಘವೇಂದ್ರ ಹಿಟ್ನಾಳ್​ ಬೇಸರ

By

Published : Mar 7, 2020, 7:50 PM IST

thumbnail
ಕೊಪ್ಪಳ: ರಾಜ್ಯ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆ ಹೊಂದಿದ್ದೆವು. ಜಿಲ್ಲೆಗೆ ಈ ಬಾರಿಯಾದ್ರೂ ಏನಾದರೂ ವಿಶೇಷ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.