thumbnail

ಇದು ಕಾವೇರಿಯ ಉಪ ನದಿ...ಈಗ ಇದ್ದಕ್ಕಿದ್ದಂತೆ ಕಣ್ಮರೆ ಆಗಿ ಹೋದಳು ಎಲ್ಲಿಗೆ?

By

Published : Apr 30, 2019, 5:56 PM IST

ಒಂದು ಭೂ ಪ್ರದೇಶದ ಜೀವಾಳ ಅಂದ್ರೆನೇ ನದಿ ವ್ಯವಸ್ಥೆ. ಅದು ಸಣ್ಣದಿರಲಿ, ದೊಡ್ಡದಿರಲೀ ಜೀವಜಲ ನೀಡುವ ನದಿಯ ಜೀವಂತಿಕೆಯೇ ಸಮೃದ್ಧಿ. ಆದರೆ ಮಾನವನ ದುರಾಸೆಗೆ ನದಿಯೊಂದು ಮರಣಶ್ಯಯ ವ್ಯವಸ್ಥೆ ತಲುಪಿದೆ. ಜೀವಜಲ ನೀಡಲು ಸಾಧ್ಯವಾಗದೇ ನಶಿಸುವ ಹಂತಕ್ಕೆ ಹೋಗಿದೆ. ಯಾವುದು ಆ ಮರಣಶ್ಯಯದಲ್ಲಿರುವ ನದಿ.. ಅದ್ಯಾಕೆ ಇತಿಹಾಸದ ಪುಟ ಸೇರುತ್ತಿದೆ. ಇಲ್ಲಿದೆ ಅದೆಲ್ಲದರ ಫುಲ್​ ಡಿಟೇಲ್ಸ್​...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.