thumbnail

By

Published : Sep 28, 2020, 8:12 PM IST

ETV Bharat / Videos

ಶಿವಸೇನೆ ಬಿಜೆಪಿ ಜತೆ ಮತ್ತೆ ಕೈಜೋಡಿಸಬೇಕು, ಇಲ್ಲವಾದ್ರೆ ಶರದ್​ ಪವಾರ್​​ ಎನ್​​ಡಿಎ ಜತೆ ಬರಲಿ: ಅಠಾವಳೆ

ಮುಂಬೈ: ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಮತ್ತೊಮ್ಮೆ ಬಿಜೆಪಿ ಜತೆ ಬರಬೇಕು. ಇಲ್ಲವೇ ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಎನ್​ಡಿಎ ಜತೆ ಸೇರಲಿ ಎಂದು ಕೇಂದ್ರ ಸಚಿವ ರಾಮದಾಸ್​ ಅಠವಾಳೆ ಹೇಳಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಠಿಯಿಂದ ನಾನು ಶರದ್​ ಪವಾರ್​ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅವರಿಗೆ ಭವಿಷ್ಯದಲ್ಲಿ ದೊಡ್ಡ ಹುದ್ದೆ ಸಿಗಬಹುದು ಎಂದಿರುವ ಅಠವಾಳೆ, ಶಿವಸೇನೆ ಜತೆ ಇರುವುದರಿಂದ ಯಾವುದೇ ರೀತಿಯ ಲಾಭ ಸಿಗಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.