ಬಜೆಟ್ ಅಧಿವೇಶನ: ಕೇಂದ್ರ ಸರ್ಕಾರದ ವಿರುದ್ಧ ರಾವತ್ ವಾಗ್ದಾಳಿ ! - ಬಜೆಟ್ ಮೇಲಿನ ಚರ್ಚೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10513250-thumbnail-3x2-wdfdfdfd.jpg)
ನವದೆಹಲಿ: ಬಜೆಟ್ ಮೇಲಿನ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಕೃಷಿ ಕಾಯ್ದೆ ವಿಚಾರವಾಗಿ ರೈತರ ಪ್ರತಿಭಟನೆ ಮುಂದಿಟ್ಟುಕೊಂಡು ಆಕ್ರೋಶ ಹೊರಹಾಕಿರುವ ಶಿವಸೇನೆ ಮುಖಂಡ ರಾವತ್, ರೈತರ ಆಂದೋಲನ ಜಾರಿಯಲ್ಲಿರುವವರಿಗೂ ಹಿಂದೂಸ್ತಾನ್ ಜಿಂದಾಬಾದ್ ಜಾರಿಯಲ್ಲಿರುತ್ತದೆ ಎಂದರು.