thumbnail

By

Published : Apr 4, 2021, 1:24 PM IST

ETV Bharat / Videos

ಒಡಿಶಾ ಅಸೆಂಬ್ಲಿಯಿಂದ ಶಾಸಕರ ಅಮಾನತು ಖಂಡಿಸಿ ಬಿಜೆಪಿ ಧರಣಿ ಮುಕ್ತಾಯ

ಒಡಿಶಾ ಅಸೆಂಬ್ಲಿ ಸ್ಪೀಕರ್ ಸುರ್ಜಯಾ ನಾರಾಯಣ್​ ಪತ್ರೊ ಅವರು, ಶಾಸಕರಾದ ಬಿಷ್ಣು ಚರಣ್ ಸೇಥಿ, ಮೋಹನ್ ಚರಣ್ ಮಾಧಿ ಮತ್ತು ಜಯನಾರಾಯಣ್ ಮಿಶ್ರಾ ಅವರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಆರಂಭಿಸಿದ್ದ ಧರಣಿಯನ್ನು ಬಿಜೆಪಿ ಶಾಸಕರು ಹಿಂತೆಗೆದುಕೊಂಡಿದ್ದಾರೆ. ಪಕ್ಷದ ರಾಜ್ಯ ಸಹಉಸ್ತುವಾರಿ ವಿಜಯ್ ಪಾಲ್ ಸಿಂಗ್ ತೋಮರ್ ಅವರನ್ನು ಭೇಟಿಯಾದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಗಿದೆ. ಸಭಾಪತಿ ವಿರುದ್ಧ ಪ್ರತಿಪಕ್ಷ ನಾಯಕ ಪ್ರದೀಪ್ತ ಕುಮಾರ್ ನಾಯಕ್ ನೇತೃತ್ವದಲ್ಲಿ ಅಸೆಂಬ್ಲಿ ಕಟ್ಟಡ ಬಳಿಯಿರುವ ಮಹಾತ್ಮ ಗಾಂಧಿ ಪ್ರತಿಮೆ ಆವರಣದಲ್ಲಿ ರಾತ್ರಿಯಿಡೀ ಧರಣಿ ನಡೆಸಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.