ಕಾಲ್ಗಂಟೆ ಬಿಸ್ಲಲ್ಲಿ ನಿಲ್ರೀ ಸ್ವಾಮಿ ಕೊರೊನೊ, ಗಿರೊನೊ ಏನೂ ಇರಲ್ಲ... ಹೀಗೆಂದ ಸಚಿವ ಯಾರು? - ಬಿಸಿಲಿನಲ್ಲಿ ನಿಂತರೆ ಕೊರೊನಾ ವೈರಸ್ ಸಾಯುತ್ತೆ

🎬 Watch Now: Feature Video

thumbnail

By

Published : Mar 19, 2020, 2:05 PM IST

Updated : Mar 19, 2020, 2:37 PM IST

ನವದೆಹಲಿ: ಜನರು ಸುಮಾರು 15 ನಿಮಿಷಗಳಷ್ಟು ಕಾಲ ಬಿಸಿಲಿನಲ್ಲಿ ಕಳೆಯಬೇಕು ಎಂದು ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಸಂಸತ್ ಬಳಿ ಮಾತನಾಡಿದ ಅವರು, ಬಿಸಿಲಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ಸಿಗುವುದಲ್ಲದೆ ಕೊರೊನಾ ವೈರಸ್​ಗಳು ಕೂಡ ಸಾಯಲಿವೆ ಎಂದಿದ್ದಾರೆ.
Last Updated : Mar 19, 2020, 2:37 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.