ಕಾಡಿನಿಂದ ನಾಡಿಗೆ ಬಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಕರಡಿ... ವಿಡಿಯೋ ನೋಡಿ! - ಒಡಿಶಾ

🎬 Watch Now: Feature Video

thumbnail

By

Published : Aug 21, 2020, 3:14 PM IST

ಒಡಿಶಾ: ಕಾಡಿನಿಂದ ನಾಡಿಗೆ ಬಂದ ಕರಡಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇಲ್ಲಿನ ಭಾವನಿಪಟ್ನ ಪ್ರದೇಶದಲ್ಲಿ ಸೇರಿದ್ದ ಜನರ ಮೇಲೆ ದಾಳಿ​ ಮಾಡಿದೆ. ಈ ವೇಳೆ ಅದರ ಮೇಲೆ ಹಲ್ಲೆ ಸಹ ನಡೆಸಲಾಗಿದ್ದು, ನಂತರ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.