thumbnail

By

Published : Oct 21, 2020, 4:04 PM IST

ETV Bharat / Videos

ದಾರಿ ತಪ್ಪಿ ದನದ ಕೊಟ್ಟಿಗೆ ಪ್ರವೇಶಿಸಿದ ಚಿರತೆ ಮರಿ...ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ!

ಮುಂಬೈ: ಚಿರತೆ ಮರಿವೊಂದು ದಾರಿ ತಪ್ಪಿ ದನದ ಕೊಟ್ಟಿಗೆ ಪ್ರವೇಶಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಆರೆ ಮಿಲ್ಕ್​ ಕಾಲೋನಿಯಲ್ಲಿ ನಡೆದಿದೆ. ಅದನ್ನ ನೋಡಿರುವ ಸ್ಥಳೀಯರು ಓಡಿಸುವ ಯತ್ನ ನಡೆಸಿದ್ದಾರೆ. ತದನಂತರ ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಅದರ ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.