thumbnail

By

Published : Jul 27, 2019, 3:32 PM IST

ETV Bharat / Videos

'ಮಹಾಮಳೆ'ಗೆ ಮುಳುಗುತ್ತಿದೆ ಮುಂಬೈ... ಅಪಾಯದಲ್ಲಿದ್ದ ಮಹಾಲಕ್ಷ್ಮಿ ಎಕ್ಸ್​​​ಪ್ರೆಸ್​​​ ರೈಲು ಪ್ರಯಾಣಿಕರ ರಕ್ಷಣೆ

ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಮುಂದುವರೆದಿದೆ.  ಇನ್ನೂ ಮೂರು- ನಾಲ್ಕು ದಿನಗಳ ಕಾಲ ಮಹಾರಾಷ್ಟ್ರದಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಧ್ಯೆ ನೀರಿನಲ್ಲಿ ಸಿಲುಕಿರುವ ಪ್ರವಾಹದಲ್ಲಿ ಸಿಲುಕಿದ್ದ ಮಹಾಲಕ್ಷ್ಮಿ ಎಕ್ಸ್​​​ಪ್ರೆಸ್​​​ನಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಎನ್​ಡಿಆರ್​ಎಫ್​ ಧಾವಿಸಿದೆ. ಇದೇ ವೇಳೆ ಪ್ರವಾಹದಲ್ಲಿ ಸಿಲುಕಿದ್ದ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲಿನ ಎಲ್ಲ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.