thumbnail

By

Published : Mar 1, 2021, 1:39 PM IST

ETV Bharat / Videos

ಇಂಧನ ಬೆಲೆ ಏರಿಕೆಗೆ ಆಕ್ರೋಶ.. ಮಹಾರಾಷ್ಟ್ರ ಅಧಿವೇಶನಕ್ಕೆ ಸೈಕಲ್​ ಏರಿ ಬಂದ ಶಿವಸೇನೆ ನಾಯಕರು..

ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗಿದೆ. ರಾಜ್ಯ ಸರ್ಕಾರದ ಕೆಲ ಶಿವಸೇನೆ ನಾಯಕರು ಸೈಕಲ್​ ಏರಿ ವಿಧಾನಸಭಾ ಭವನಕ್ಕೆ ಬಂದಿದ್ದಾರೆ. ಈ ಮೂಲಕ ಪೆಟ್ರೋಲ್​, ಡೀಸೆಲ್​ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.