ಪ್ಲಾಸ್ಟಿಕ್ ಬಳಕೆ ಮಾಡದಂತೆ ನಗರಸಭಾ ಸದಸ್ಯೆಯಿಂದ ನೂತನ ಜಾಗೃತಿ ಕಾರ್ಯ! - ರಾಯಚೂರಲ್ಲಿ ಪ್ಲಾಸ್ಟಿಕ್​​ ನಿಷೇಧ ಜಾಗೃತಿ

🎬 Watch Now: Feature Video

thumbnail

By

Published : Jan 24, 2020, 2:26 AM IST

ಮನುಕುಲಕ್ಕೆ ಪ್ಲಾಸ್ಟಿಕ್ ಮಾರಕವಾಗಿದೆ. ಮಾರಕವಾಗಿರುವ ಪ್ಲಾಸ್ಟಿಕ್​ ಅನ್ನು ಬಳಕೆ ಮಾಡದಂತೆ  ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಪ್ರಧಾನಿ ಮೋದಿ ಈಗಾಗಲೇ ಕರೆ ನೀಡಿದ್ದಾರೆ. ಪ್ರಧಾನಿ ಕರೆಗೆ ಸರ್ಕಾರಗಳು ಸ್ಪಂದಿಸುತ್ತಿವೆ. ಇತ್ತ ನಗರಸಭೆ ಸದಸ್ಯೆಯೊಬ್ಬರು ಸಾಥ್ ನೀಡಿದ್ದಾರೆ. ಇಲ್ಲೋರ್ವ ನಗರಸಭಾ ಸದಸ್ಯೆ ಪ್ಲಾಸ್ಟಿಕ್ ತಡೆಗೆ ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.