thumbnail

By

Published : Nov 5, 2020, 9:41 PM IST

ETV Bharat / Videos

ಓರ್ವ ನಾಯಕ ಯುದ್ಧ ಭೂಮಿಯಿಂದ ಓಡಿ ಹೋದ್ರೆ ಜನ ಏನ್ಮಾಡ್ಬೇಕು!? ನಿತೀಶ್​ ವಿರುದ್ಧ ಚಿರಾಗ್​ ವಾಗ್ದಾಳಿ!

ಬಿಹಾರ: ಇದು ನನ್ನ ಕೊನೆ ಚುನಾವಣೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್​ ಘೋಷಣೆ ಮಾಡುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತರಹೇವಾರಿ ಹೇಳಿಕೆ ನೀಡ್ತಿದ್ದು, ಇದೀಗ ಎಲ್​ಜೆಪಿ ಮುಖ್ಯಸ್ಥ ಚಿರಾಗ್​ ಪಾಸ್ವಾನ್ ಕೂಡ ಟೀಕಿಸಿದ್ದಾರೆ. ಓರ್ವ ನಾಯಕ ಯುದ್ಧ ಭೂಮಿಯಿಂದ ಓಡಿ ಹೋದರೆ ಅವನೊಂದಿಗೆ ಇರುವ ಜನರು ಏನು ಮಾಡಬೇಕು. ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದರ ಮೂಲಕ ಅವರು ಭ್ರಷ್ಟಾಚಾರ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾವಿಸಿದರೆ, ನಾನು ಅದನ್ನು ಆಗಲು ಬಿಡುವುದಿಲ್ಲ. ಅವರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಜೈಲಿಗೆ ಹೋಗಬೇಕಾಗುತ್ತದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.