thumbnail

By

Published : Sep 18, 2019, 6:20 AM IST

ETV Bharat / Videos

ಜಾತಿ ಪದ್ಧತಿ ಹೋಗಲಾಡಿಸಲು 'ಹರಿಜನ' ಪದಕ್ಕೆ ಜನ್ಮ ನೀಡಿದ್ದರು ಗಾಂಧಿ..!

ಗಾಂಧೀಜಿಯವರ ಒಂದೊಂದು ಮಾತನ್ನು ಕೇಳೋಕೆ ಜನ ಉತ್ಸುಕರಾಗಿರುತ್ತಿದ್ದರು. ಅದಕ್ಕಾಗಿಯೇ ಜನರು ಮೈಲಿಗಟ್ಟಲೇ ನಡೆದುಕೊಂಡು ಬರುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಹಾಗೇ ಮಹಾತ್ಮನ ಒಂದೊಂದು ಮಾತುಗಳು ಕೂಡ ದಿನಾಂಕ ಸಮೇತ ಇತಿಹಾಸ ಪುಟಗಳಲ್ಲಿ ಸೇರಿಕೊಂಡಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.