2024ಕ್ಕೆ ರಾಯ್​ಬರೇಲಿಯನ್ನೂ ಕಳೆದುಕೊಳ್ಳುವಿರಿ: ಕಾಂಗ್ರೆಸ್​​ಗೆ ಸ್ಮೃತಿ ಇರಾನಿ ಎಚ್ಚರಿಕೆ - ಕೇಂದ್ರ ಸಚಿವೆ ಸ್ಮೃತಿ ಇರಾನಿ

🎬 Watch Now: Feature Video

thumbnail

By

Published : Dec 26, 2020, 7:07 PM IST

ಅಮೇಠಿ(ಉತ್ತರ ಪ್ರದೇಶ): ಜನರು ಕಿರುಕುಳಕ್ಕೊಳಗಾಗಲು ಬಯಸುವುದಿಲ್ಲ, ಒಂದು ವೇಳೆ ಕಾಂಗ್ರೆಸಿಗರು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಅಥವಾ ಅವಮಾನಿಸುವ ಧೈರ್ಯ ಮಾಡಿದ್ರೆ, 2024 ರಲ್ಲಿ ರಾಯ್​ಬರೇಲಿಯಲ್ಲೂ ತನ್ನ ಸ್ಥಾನವನ್ನು ಖಾಲಿ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಡಿ ಎಂದು ಕಾಂಗ್ರೆಸ್​ಗೆ ಕೇಂದ್ರ ಸಚಿವೆ ನ್ಮೃತಿ ಇರಾನಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.