ಮಳೆಗಾಗಿ ಹಸೆಮಣೆ ಏರಿದ ಕಪ್ಪೆಗಳು: ವರುಣ ಕೃಪೆಗೆ ತ್ರಿಪುರಾ ಜನರ ಪ್ರಾರ್ಥನೆ

By

Published : May 6, 2021, 7:21 AM IST

thumbnail
ತ್ರಿಪುರ: ಮಳೆ ಬೀಳಿಸಲು ವರುಣ ದೇವ ಕೃಪೆ ತೋರಲೆಂದು ಪ್ರಾರ್ಥಿಸಿ ಈಶಾನ್ಯ ರಾಜ್ಯ ತ್ರಿಪುರದ ಗ್ರಾಮವೊಂದರಲ್ಲಿ ಕಪ್ಪೆಗಳಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ. ಕಪ್ಪೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸಿ, ಹೊಸ ಉಡುಪು ತೊಡಿಸಿ, ಅರಿಶಿಣ-ಕುಂಕುಮ ಹಚ್ಚಿ, ಹೂವಿನ ಹಾರ ಬದಲಾಯಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.