ದುರ್ಗಾ ವಿಗ್ರಹ ನಿಮಜ್ಜನ ವೇಳೆ ಅವಘಡ... ನದಿಯಲ್ಲಿ ದೋಣಿ ಮಗುಚಿ ಐವರ ಸಾವು - ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಸುದ್ದಿ

🎬 Watch Now: Feature Video

thumbnail

By

Published : Oct 27, 2020, 6:44 AM IST

Updated : Oct 27, 2020, 6:51 AM IST

ಮುರ್ಷಿದಾಬಾದ್​: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ದೋಣಿ ಮಗುಚಿ ಐವರು ಸಾವನ್ನಪ್ಪಿದ್ದಾರೆ. ದುಬ್ನಿ ಘಾಟ್​​ನಲ್ಲಿ ದುರ್ಗಾ ವಿಗ್ರಹ ನಿಮಜ್ಜನ ಮಾಡಲು ದೋಣಿಯಲ್ಲಿ ಅನೇಕರು ತೆರಳಿದ್ದರು. ಈ ವೇಳೆ ಆಯತಪ್ಪಿರುವ ದೋಣಿ ಒಂದೆಡೆ ಮುಗುಚಿರುವ ಕಾರಣ ಈ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇಲ್ಲಿಯವರೆಗೆ ಐದು ಮೃತದೇಹ ಹೊರತೆಗೆಯಲಾಗಿದೆ.
Last Updated : Oct 27, 2020, 6:51 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.