ದುರ್ಗಾ ವಿಗ್ರಹ ನಿಮಜ್ಜನ ವೇಳೆ ಅವಘಡ... ನದಿಯಲ್ಲಿ ದೋಣಿ ಮಗುಚಿ ಐವರ ಸಾವು - ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಸುದ್ದಿ
🎬 Watch Now: Feature Video
ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ದೋಣಿ ಮಗುಚಿ ಐವರು ಸಾವನ್ನಪ್ಪಿದ್ದಾರೆ. ದುಬ್ನಿ ಘಾಟ್ನಲ್ಲಿ ದುರ್ಗಾ ವಿಗ್ರಹ ನಿಮಜ್ಜನ ಮಾಡಲು ದೋಣಿಯಲ್ಲಿ ಅನೇಕರು ತೆರಳಿದ್ದರು. ಈ ವೇಳೆ ಆಯತಪ್ಪಿರುವ ದೋಣಿ ಒಂದೆಡೆ ಮುಗುಚಿರುವ ಕಾರಣ ಈ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇಲ್ಲಿಯವರೆಗೆ ಐದು ಮೃತದೇಹ ಹೊರತೆಗೆಯಲಾಗಿದೆ.
Last Updated : Oct 27, 2020, 6:51 AM IST