thumbnail

By

Published : Nov 27, 2020, 12:47 PM IST

ETV Bharat / Videos

ಟ್ರಾಕ್ಟರ್ ಬಳಸಿ ಬ್ಯಾರಿಕೇಡ್​ ಆಗಿ ಇರಿಸಿದ್ದ ಟ್ರಕ್​ ತೆರವಿಗೆ ರೈತರ ಯತ್ನ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ತಡೆಯಲು ದೆಹಲಿ -ಬಹದ್ದೂರ್‌ಗರ್​​ ಹೆದ್ದಾರಿ ಬಳಿಯ ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್​ ಆಗಿ ಇರಿಸಿದ್ದ ಟ್ರಕ್​ ತೆರವಿಗೆ ರೈತರು ಟ್ರಾಕ್ಟರ್ ಬಳಸಿ ಯತ್ನಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.