thumbnail

By

Published : Jan 26, 2020, 2:00 PM IST

ETV Bharat / Videos

ಧ್ವಜಾರೋಹಣದ ವೇಳೆ ಕಾಂಗ್ರೆಸ್‌ ನಾಯಕರ ಕಿತ್ತಾಟ: ವಿಡಿಯೋ

ಮಧ್ಯಪ್ರದೇಶ: ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಕಾಂಗ್ರೆಸ್​ ನಾಯಕರಾದ ದೇವೇಂದ್ರ ಸಿಂಗ್​ ಹಾಗೂ ಚಂದು ಕುಂಜಿರ್ ಪರಸ್ಪರ ಜಗಳವಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನ ಪಕ್ಷದ ಕಚೇರಿಯಲ್ಲಿ ನಡೆದಿದೆ. ಬಳಿಕ ಇವರ ಕಿತ್ತಾಟವನ್ನ ಪೊಲೀಸರು ನಿಲ್ಲಿಸಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.