ಕೇದಾರನಾಥ: ಅವಘಡಕ್ಕೀಡಾದ ಹೆಲಿಕಾಪ್ಟರ್‌ ಅವಶೇಷ ಹೊತ್ತು ಸಾಗಿದ ಚಿನೂಕ್‌

By

Published : Oct 17, 2020, 1:02 PM IST

thumbnail
ಉತ್ತರಾಖಂಡ: 2018 ರಲ್ಲಿ ಕೇದಾರನಾಥ ದೇಗುಲದ ಪಕ್ಕದ ಹೆಲಿಪ್ಯಾಡ್‌ನಲ್ಲಿ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ವೊಂದು ಬೆಂಕಿ ಅವಘಡಕ್ಕೀಡಾಗಿತ್ತು. ಇವತ್ತು ಈ ಹೆಲಿಕಾಪ್ಟರ್‌ನ ಭಗ್ನಾವಶೇಷಗಳನ್ನು ಚಿನೂಕ್ ಹೆಲಿಕಾಪ್ಟರ್ ಹೊತ್ತು ಸಾಗಿತು. ಇದರ ದೃಶ್ಯ ಇಲ್ಲಿದೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.