ಭಾರಿ ಮಳೆ ನಡುವೆ ಮಾವೋವಾದಿ ಕಾರ್ಯಾಚರಣೆ ನಡೆಸಿದ ಸಿಆರ್ಪಿಎಫ್ ಪಡೆ!
![ETV Thumbnail thumbnail](https://etvbharatimages.akamaized.net/etvbharat/prod-images/320-214-7685996-thumbnail-3x2-wdfdfd.jpg)
ದಾಂತೇವಾಡ(ಛತ್ತೀಸಘಡ): ಭಾರಿ ಮಳೆ ನಡುವೆ ಕೇಂದ್ರ ಮೀಸಲು ಪೊಲೀಸ್ ಪಡೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಛತ್ತೀಸಘಡ ದಾಂತೇವಾಡನ ಅರ್ನಾಪುರ್ ಪ್ರದೇಶದಲ್ಲಿ 111th ಬೆಟಾಲಿಯನ್ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.