ವಾಹನ ತಪಾಸಣೆ ವೇಳೆ ದುರಂತ: ಮುಖ್ಯ ಪೇದೆ ಮೇಲೆ ಕಾರು ಹತ್ತಿಸಿದ ಚಾಲಕ

By

Published : Jan 14, 2020, 8:04 PM IST

thumbnail
ಪುರಸಭೆ ಚುನವಾಣೆ ಹಿನ್ನೆಲೆ ತೆಲಂಗಾಣದ ವನಪರ್ತಿ ಜಿಲ್ಲಾ ಪೊಲೀಸರು ವಾಹನ ತನಿಖೆ ಕೈಗೊಂಡಿದ್ದರು. ಈ ವೇಳೆ ಎಕೋ ಪಾರ್ಕ್​ ಬಳಿ ಸೋಮವಾರ ರಾತ್ರಿ ವಾಹನ ತಪಾಸಣೆ ಕೈಗೊಂಡಿದ್ದ ಶ್ರೀರಂಗಾಪುರಂ ಮುಖ್ಯ ಪೇದೆ​ ಸಲೀಮ್​ ಖಾನ್​ ಅವರಿಗೆಗೆ ಪೆಚ್ಚೇರುನಿಂದ ಬರುತ್ತಿದ್ದ ಸ್ವಿಫ್ಟ್​ ಡಿಜೈರ್​ ಕಾರು​ ಡಿಕ್ಕಿ ಹೊಡೆದಿದೆ. ತೀವ್ರ ಗಾಯವಾಗಿದ್ದ ಮುಖ್ಯಪೇದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.