thumbnail

ಕೋವಿಡ್​ ಮಾರ್ಗಸೂಚಿಗೆ ಬ್ರೇಕ್​​: ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ವೈಎಸ್​​ಆರ್​​ಸಿಪಿ ಮುಖಂಡ!

By

Published : Oct 5, 2020, 5:21 PM IST

ಕೃಷ್ಣ(ಆಂಧ್ರಪ್ರದೇಶ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಜೋರಾಗಿರುವ ಕಾರಣ ಸಭೆ - ಸಮಾರಂಭ ನಡೆಸಲು ನಿರ್ಬಂಧ ಹೇರಲಾಗಿದೆ. ಆದರೆ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ನುನಾ ಗ್ರಾಮದಲ್ಲಿ ವೈಎಸ್​​​ಆರ್​ಸಿಪಿ ಮುಖಂಡ ವೆಂಕಟರಾವ್​ ಅಪಾರ ಜನರ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸಾವಿರಾರು ಜನರು ಕೋವಿಡ್​ ಮಾರ್ಗಸೂಚಿ ಗಾಳಿಗೆ ತೂರಿ ಇದರಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.