ಅಂಫಾನ್ ಅಲ್ಲೋಲಕಲ್ಲೋಲ: ಮೋದಿ-ದೀದಿ ವೈಮಾನಿಕ ಸಮೀಕ್ಷೆ - ಪಶ್ಚಿಮ ಬಂಗಾಳ ವೈಮಾನಿಕ ಸಮೀಕ್ಷೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7301505-thumbnail-3x2-gohu.jpg)
ಕೋಲ್ಕತ್ತಾ: ಅಂಫಾನ್ ಚಂಡಮಾರುತಕ್ಕೆ ನಲುಗಿರುವ ಪಶ್ಚಿಮ ಬಂಗಾಳ ರಾಜ್ಯದ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಅವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಥ್ ನೀಡಿದ್ರು.