ಬೆಳೆ ವಿಮೆ ಬಗ್ಗೆ ಪ್ರಶ್ನಿಸಲು ವೇದಿಕೆ ಏರಿದ ರೈತನಿಗೆ ಶಿವಸೇನೆ ಸಂಸದನಿಂದ ಆವಾಜ್​, ಸನ್ಮಾನಿಸಿ ಕಳುಹಿಸಿದ​ ಆದಿತ್ಯ ಠಾಕ್ರೆ!

By

Published : Aug 29, 2019, 11:57 PM IST

thumbnail
ಮುಂಬೈ: ಮಹಾರಾಷ್ಟ್ರದ ಬುಲ್ಖಾನಾದಲ್ಲಿ ನಡೆಯುತ್ತಿದ್ದ ಶಿವಸೇನೆ ಸಭೆಯೊಂದ್ರಲ್ಲಿ ಏಕಾಏಕಿಯಾಗಿ ವೇದಿಕೆ ಹತ್ತಿದ್ದ ರೈತನೋರ್ವ ಬೆಳೆ ವಿಮಾ ಯೋಜನೆ ಬಗ್ಗೆ ಕೇಳಲು ಮುಂದಾಗಿದ್ದಾನೆ. ಈ ವೇಳೆ ರೈತನನ್ನು ಶಿವಸೇನೆ ಸಂಸದ ಪ್ರತಾಪ್​​ರಾವ್​ ಜಾಧವ್ ತಡೆದಿದ್ದಾರೆ. ಆದರೆ ವೇದಿಕೆ ಮೇಲಿದ್ದ ಆದಿತ್ಯ ಠಾಕ್ರೆ ರೈತನಿಗೆ ಸನ್ಮಾನ ಮಾಡಿರುವ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.