ETV Bharat / state

ಮಂಗಳೂರು ಬಾಂಬ್​ ಎಫೆಕ್ಟ್​​:  ನಾರಾಯಣಪುರ ಜಲಾಶಯಕ್ಕೆ ಪೊಲೀಸ್​​​  ಬಿಗಿ ಬಂದೋಬಸ್ತ್ - ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ವ್ಯಾಪಕ ಪೋಲಿಸ್ ಬಂದೊಬಸ್ತ್

ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಹಿನ್ನೆಲೆ, ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶವಾದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ವ್ಯಾಪಕ ಪೊಲೀಸ್​​​ ಬಂದೋಬಸ್ತ್​ ಒದಗಿಸಲಾಗಿದೆ.

Yadagiri: Police tight security to Basavasagar reservoir in Narayanapur
ಯಾದಗಿರಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಪೋಲಿಸ್ ಬಿಗಿ ಬಂದೊಬಸ್ತ್
author img

By

Published : Jan 20, 2020, 5:58 PM IST

Updated : Jan 20, 2020, 7:55 PM IST

ಯಾದಗಿರಿ: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಹಿನ್ನೆಲೆ, ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶವಾದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ವ್ಯಾಪಕ ಪೊಲೀಸ್​​ ಬಂದೋಬಸ್ತ್​​ ಒದಗಿಸಲಾಗಿದೆ.

ಮಂಗಳೂರು ಬಾಂಬ್​ ಎಫೆಕ್ಟ್​​: ನಾರಾಯಣಪುರ ಜಲಾಶಯಕ್ಕೆ ಪೊಲೀಸ್​​​ ಬಿಗಿ ಬಂದೋಬಸ್ತ್

ಈಗಾಗಲೇ ಜಿಲ್ಲಾದ್ಯಂತ ಪೊಲೀಸ್​​ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಇರುವ ಅತಿಸೂಕ್ಷ್ಮ ಪ್ರದೇಶವಾದ ಬಸವಸಾಗರ ಜಲಾಶಯಕ್ಕೆ ಭೀತಿ ಹಿನ್ನೆಲೆ ಪೊಲೀಸ್​​ ಭದ್ರತೆ ಒದಗಿಸಲಾಗಿದೆ. ಬಸವಸಾಗರ ಜಲಾಶಯವು ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆ ವ್ಯಾಪ್ತಿಗೆ ಬರುವುದಾಗಿದ್ದು ಮೂರು ಜಿಲ್ಲೆಗಳ ಪೊಲೀಸ್​ ಇಲಾಖೆಯಿಂದ 15ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಹೈ ಅಲರ್ಟ್​​ ಹಿನ್ನೆಲೆ ಡ್ಯಾಂಗೆ ಖಾಸಗಿ ಸೆಕ್ಯುರಿಟಿ ಗಾರ್ಡ್​ಗಳನ್ನ ಅಳವಡಿಸಲಾಗಿದ್ದು, ಡ್ಯಾಮ್ ಗೆ ಬರುವ ಜನರಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾ ಪೊಲೀಸ್​​​ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್​ ಸೋನಾವನೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯಾದಗಿರಿ: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಹಿನ್ನೆಲೆ, ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶವಾದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ವ್ಯಾಪಕ ಪೊಲೀಸ್​​ ಬಂದೋಬಸ್ತ್​​ ಒದಗಿಸಲಾಗಿದೆ.

ಮಂಗಳೂರು ಬಾಂಬ್​ ಎಫೆಕ್ಟ್​​: ನಾರಾಯಣಪುರ ಜಲಾಶಯಕ್ಕೆ ಪೊಲೀಸ್​​​ ಬಿಗಿ ಬಂದೋಬಸ್ತ್

ಈಗಾಗಲೇ ಜಿಲ್ಲಾದ್ಯಂತ ಪೊಲೀಸ್​​ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಇರುವ ಅತಿಸೂಕ್ಷ್ಮ ಪ್ರದೇಶವಾದ ಬಸವಸಾಗರ ಜಲಾಶಯಕ್ಕೆ ಭೀತಿ ಹಿನ್ನೆಲೆ ಪೊಲೀಸ್​​ ಭದ್ರತೆ ಒದಗಿಸಲಾಗಿದೆ. ಬಸವಸಾಗರ ಜಲಾಶಯವು ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆ ವ್ಯಾಪ್ತಿಗೆ ಬರುವುದಾಗಿದ್ದು ಮೂರು ಜಿಲ್ಲೆಗಳ ಪೊಲೀಸ್​ ಇಲಾಖೆಯಿಂದ 15ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಹೈ ಅಲರ್ಟ್​​ ಹಿನ್ನೆಲೆ ಡ್ಯಾಂಗೆ ಖಾಸಗಿ ಸೆಕ್ಯುರಿಟಿ ಗಾರ್ಡ್​ಗಳನ್ನ ಅಳವಡಿಸಲಾಗಿದ್ದು, ಡ್ಯಾಮ್ ಗೆ ಬರುವ ಜನರಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾ ಪೊಲೀಸ್​​​ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್​ ಸೋನಾವನೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Intro:ಯಾದಗಿರಿ: ಮಂಗಳೂರನಲ್ಲಿ ಬಾಂಬ್ ಪತ್ತೆ ಪ್ರಕರಣದ ಹಿನ್ನೆಲೆ, ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶವಾದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ, ವ್ಯಾಪಕ ಪೋಲಿಸ್ ಬಂದೊಬಸ್ತ ಒದಗಿಸಲಾಗಿದೆ.

Body:ಈಗಾಗಲೆ ಜಿಲ್ಲಾದ್ಯಂತ ಪೋಲಿಸ್ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಇರುವ ಅತಿಸೂಕ್ಷ್ಮ ಪ್ರದೇಶವಾದ ಬಸವಸಾಗರ ಜಲಾಶಯಕ್ಕೆ ಭೀತಿ ಹಿನ್ನೆಲೆ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆ ವ್ಯಾಪ್ತಿಗೆ ಬರುವ ಬಸವಸಾಗರ ಜಲಾಶಯವಾಗಿದ್ದು
ಮೂರು ಜಿಲ್ಲೆಗಳಿಂದ ಪೊಲೀಸರಿಂದ 15 ಕ್ಕು ಹೆಚ್ಚು ಪೊಲೀಸರನ್ನ ಭದ್ರತೆಹಾಗಿ ನಿಯೋಜನೆ ಮಾಡಲಾಗಿದೆ...


Conclusion:ಹೈ ಅಲರ್ಟ ಹಿನ್ನೆಲೆ ಡ್ಯಾಂಗೆ ಖಾಸಗಿ ಸೆಕುರಿಟಿ ಗಾರ್ಡ್ ಗಳನ್ನ ಅಳವಡಿಸಲಾಗಿದ್ದು, ಡ್ಯಾಮ್ ಗೆ ಬರುವ ಜನರಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನೀಗಾ ಇಡಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ...
Last Updated : Jan 20, 2020, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.