ETV Bharat / state

ಕಣ್ವ ಮಠಕ್ಕೆ ನೂತನ ಸಾರಥಿ: ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಆಯ್ಕೆ - kanwa matha latest news

ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ.

ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ
author img

By

Published : Oct 17, 2019, 1:31 PM IST

ಯಾದಗಿರಿ: ಕಣ್ವಮಠದ ನಿರ್ಗಮಿತ ವಿದ್ಯಾವಾರಿಧಿ ತೀರ್ಥರು ಮಹಿಳೆವೋರ್ವಳೊಂದಿಗೆ ಅಸಭ್ಯ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದು ಪೀಠತ್ಯಾಗ ಮಾಡಿದ್ದರು. ಈ ಹಿನ್ನೆಲೆ ಸುರಪುರ ತಾಲೂಕಿನ ಹುಣಸಿಹೊಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನ ಆಯ್ಕೆ ಮಾಡಲಾಗಿದೆ.

ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ

ವಿದ್ಯಾವಾರಿಧಿ ತೀರ್ಥರು ಹಾಗೂ ಮಹಿಳೆವೋರ್ವಳ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಯಾಪ್​ ಸಂದೇಶಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

ಈ ಹಿನ್ನೆಲೆಯಲ್ಲಿ ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ. ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ ಕಾರ್ಯಕ್ರಮ ನಾಳೆ ಜರುಗಲಿದೆ. ಇಂದಿನಿಂದಲೇ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

ಯಾದಗಿರಿ: ಕಣ್ವಮಠದ ನಿರ್ಗಮಿತ ವಿದ್ಯಾವಾರಿಧಿ ತೀರ್ಥರು ಮಹಿಳೆವೋರ್ವಳೊಂದಿಗೆ ಅಸಭ್ಯ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದು ಪೀಠತ್ಯಾಗ ಮಾಡಿದ್ದರು. ಈ ಹಿನ್ನೆಲೆ ಸುರಪುರ ತಾಲೂಕಿನ ಹುಣಸಿಹೊಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನ ಆಯ್ಕೆ ಮಾಡಲಾಗಿದೆ.

ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ

ವಿದ್ಯಾವಾರಿಧಿ ತೀರ್ಥರು ಹಾಗೂ ಮಹಿಳೆವೋರ್ವಳ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಯಾಪ್​ ಸಂದೇಶಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

ಈ ಹಿನ್ನೆಲೆಯಲ್ಲಿ ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ. ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ ಕಾರ್ಯಕ್ರಮ ನಾಳೆ ಜರುಗಲಿದೆ. ಇಂದಿನಿಂದಲೇ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

Intro:ಯಾದಗಿರಿ: ಯುವತಿಯೊಂದಿಗೆ ಶ್ರೀಗಳು ಅಸಭ್ಯ ವರ್ತನೆ ತೊರಿದ್ದಾರೆಂಬ ಆರೋಪದ ಹಿನ್ನೆಲೆ ರಾಜ್ಯದ ಗಮನ ಸೆಳೆದಿದ್ದ ಸುರಪುರ ತಾಲೂಕಿನ ಹುಣಸಿಹೋಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನ ಆಯ್ಕೆ ಮಾಡಲಾಗಿದೆ. ಕಣ್ವಮಠದ ನಿರ್ಗಮಿತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥ ಅವರು ಯುವತಿಯೊಬ್ಬಳಿಗೆ ಅಶ್ಲಿಲವಾಗಿ ಮಾತನಾಡಿರುವ ಆರೋಪ ಇದೆ. ಶ್ರೀಗಳು ಹಾಗೂ ಯುವತಿಯ ನಡುವೆ ವಾಟ್ಸಪ್ ಸಂದೇಶಗಳು ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆ ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ವಿದ್ಯಾವಾರಿಧಿ ತೀರ್ಥ ಅವರನ್ನು ಬಿಡುಗಡೆಗೊಳಿಸಿ ರವೀಂದ್ರಚಾರ್ಯ ಜೋಷಿ ಅವರನ್ನು ನೂತನ ಪೀಠಾಧಿಪತಿಯಾಗಿ ಆಯ್ಕೆ ಮಾಡಿದ್ದಾರೆ. ನೂತನ ಪೀಠಾಧಿಪತಿಗಳು ಪಟ್ಟಾಭಿಷೇಕ ನಾಳೆ ನಡೆಯಲಿದೆ. ಇಂದಿನಿಂದಲೇ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.

ಬೈಟ್: ರವೀಂದ್ರಚಾರ್ಯ ಜೋಷಿ ( ನೂತನ ಪೀಠಾಧಿಪತಿಗಳು)Body:ಯಾದಗಿರಿ: ಯುವತಿಯೊಂದಿಗೆ ಶ್ರೀಗಳು ಅಸಭ್ಯ ವರ್ತನೆ ತೊರಿದ್ದಾರೆಂಬ ಆರೋಪದ ಹಿನ್ನೆಲೆ ರಾಜ್ಯದ ಗಮನ ಸೆಳೆದಿದ್ದ ಸುರಪುರ ತಾಲೂಕಿನ ಹುಣಸಿಹೋಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನ ಆಯ್ಕೆ ಮಾಡಲಾಗಿದೆ. ಕಣ್ವಮಠದ ನಿರ್ಗಮಿತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥ ಅವರು ಯುವತಿಯೊಬ್ಬಳಿಗೆ ಅಶ್ಲಿಲವಾಗಿ ಮಾತನಾಡಿರುವ ಆರೋಪ ಇದೆ. ಶ್ರೀಗಳು ಹಾಗೂ ಯುವತಿಯ ನಡುವೆ ವಾಟ್ಸಪ್ ಸಂದೇಶಗಳು ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆ ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ವಿದ್ಯಾವಾರಿಧಿ ತೀರ್ಥ ಅವರನ್ನು ಬಿಡುಗಡೆಗೊಳಿಸಿ ರವೀಂದ್ರಚಾರ್ಯ ಜೋಷಿ ಅವರನ್ನು ನೂತನ ಪೀಠಾಧಿಪತಿಯಾಗಿ ಆಯ್ಕೆ ಮಾಡಿದ್ದಾರೆ. ನೂತನ ಪೀಠಾಧಿಪತಿಗಳು ಪಟ್ಟಾಭಿಷೇಕ ನಾಳೆ ನಡೆಯಲಿದೆ. ಇಂದಿನಿಂದಲೇ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.

ಬೈಟ್: ರವೀಂದ್ರಚಾರ್ಯ ಜೋಷಿ ( ನೂತನ ಪೀಠಾಧಿಪತಿಗಳು)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.