ETV Bharat / state

ದೇವೇಗೌಡರ ಒತ್ತಡಕ್ಕೆ ಮಣಿದರೇ ಬಿಎಸ್​ವೈ? ಪಿಎಸ್​ಐ ಬಾಪುಗೌಡ ವರ್ಗಾವಣೆ

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ ಸಂಬಂಧ ಅವರನ್ನು ವರ್ಗಾವಣೆ ಮಾಡುವುದರ ಜೊತೆಗೆ ರಜೆಯಲ್ಲಿ ತೆರಳುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್​ಡಿಡಿ ಒತ್ತಡಕ್ಕೆ ಮಣಿದ ಬಿಎಸ್​ವೈ
author img

By

Published : Nov 6, 2019, 7:18 PM IST

ಯಾದಗಿರಿ: ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಿ ಹಾಗೂ ರಜೆ ಮೇಲೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಕಾರ್ಯಕರ್ತರೊಂದಿಗೆ ಸೇರಿ ಖುದ್ದು ಹೆಚ್. ಡಿ. ದೇವೇಗೌಡರೇ ಪಿಎಸ್ಐ ಬಾಪುಗೌಡರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿ ಅಕ್ಟೋಬರ್ 23 ರಂದು ಪ್ರತಿಭಟನೆ ನಡೆಸಿದ್ದರು.

PSI Bapugouda Transfer
ಪಿಎಸ್​ಐ ಬಾಪುಗೌಡ ವರ್ಗಾವಣೆ

ಒಂದ್ವೇಳೆ ಪಿಎಸ್ಐ ಬಾಪುಗೌಡ ಅಮಾನತು ಮಾಡದಿದ್ರೆ ನವೆಂಬರ್ 15 ರಂದು ಮುಖ್ಯಮಂತ್ರಿ ನಿವಾಸದ ಎದುರುಗಡೆ ಪ್ರತಿಭಟಿಸೋದಾಗಿ ದೇವೇಗೌಡರೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಿಎಂ ಯಡಿಯೂರಪ್ಪ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಯ ವರ್ಗಾವಣೆ ಮಾಡಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ಮಾತನಾಡಿ, ನಮ್ಮ ಇಲಾಖೆಯಿಂದ ಪಿಎಸ್​​ಐ ಬಾಪುಗೌಡರ ವರ್ಗಾವಣೆ ಕುರಿತು ಯಾವುದೇ ಆದೇಶ ಬಂದಿಲ್ಲ ಎಂದು ಸ್ಪಷ್ಟನೆ ನೀಡದ್ದಾರೆ.

ಈ ಸಂಬಂಧ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸಬ್‌ಇನ್​​ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಅವರನ್ನು ವರ್ಗಾವಣೆಗೊಳಿಸಿರುವ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಾದಗಿರಿ: ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಿ ಹಾಗೂ ರಜೆ ಮೇಲೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಕಾರ್ಯಕರ್ತರೊಂದಿಗೆ ಸೇರಿ ಖುದ್ದು ಹೆಚ್. ಡಿ. ದೇವೇಗೌಡರೇ ಪಿಎಸ್ಐ ಬಾಪುಗೌಡರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿ ಅಕ್ಟೋಬರ್ 23 ರಂದು ಪ್ರತಿಭಟನೆ ನಡೆಸಿದ್ದರು.

PSI Bapugouda Transfer
ಪಿಎಸ್​ಐ ಬಾಪುಗೌಡ ವರ್ಗಾವಣೆ

ಒಂದ್ವೇಳೆ ಪಿಎಸ್ಐ ಬಾಪುಗೌಡ ಅಮಾನತು ಮಾಡದಿದ್ರೆ ನವೆಂಬರ್ 15 ರಂದು ಮುಖ್ಯಮಂತ್ರಿ ನಿವಾಸದ ಎದುರುಗಡೆ ಪ್ರತಿಭಟಿಸೋದಾಗಿ ದೇವೇಗೌಡರೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಿಎಂ ಯಡಿಯೂರಪ್ಪ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಯ ವರ್ಗಾವಣೆ ಮಾಡಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ಮಾತನಾಡಿ, ನಮ್ಮ ಇಲಾಖೆಯಿಂದ ಪಿಎಸ್​​ಐ ಬಾಪುಗೌಡರ ವರ್ಗಾವಣೆ ಕುರಿತು ಯಾವುದೇ ಆದೇಶ ಬಂದಿಲ್ಲ ಎಂದು ಸ್ಪಷ್ಟನೆ ನೀಡದ್ದಾರೆ.

ಈ ಸಂಬಂಧ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸಬ್‌ಇನ್​​ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಅವರನ್ನು ವರ್ಗಾವಣೆಗೊಳಿಸಿರುವ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Intro:Yadgir...

ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ರ ಒತ್ತಡಕ್ಕೆ ಮಣಿದು ಯಾದಗಿರಿ ನಗರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಾಪುಗೌಡರನ್ನ ಮುಖ್ಯಮಂತ್ರಿ ಬಿಎಸ್ ವೈ ಯಡಿಯೂರಪ್ಪ ವರ್ಗಾವಣೆ ಮಾಡುವದರ ಜೊತೆಗೆ ರಜೆಗೆ ತೆರಳುವಂತೆ ತಿಳಿಸಲಾಗಿದೆ ಅಂತ ಬೆಂಗಳುರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಅಂತ ಆರೋಪಿಸಿ, ಕಾರ್ಯಕರ್ತರೊಂದಿಗೆ ಸೇರಿ ಖುದ್ದು ಹೆಚ್ ಡಿ ದೇವೆಗೌಡರೆ ಪಿಎಸ್ಐ ಬಾಪುಗೌಡರನ್ನ ಅಮಾತ್ತು ಮಾಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿ ಅಕ್ಟೋಬರ್ 23 ರಂದು ಪ್ರತಿಭಟನೆ ನಡೆಸಿದ್ರು. ಒಂದು ವೇಳೆ ಪಿಎಸ್ಐ ಅಮಾನತ್ತು ಮಾಡದಿದ್ರೆ ನವೆಂಬರ್ 15 ರಂದು ಮುಖ್ಯಮಂತ್ರಿ ನಿವಾಸದ ಎದರುಗಡೆ ಪ್ರತಿಭಟನೆ ಮಾಡುವದಾಗಿ ಗಡುವು ನೀಡಿದ್ದರು. ಕೊನೆ ಕ್ಷಣದಲ್ಲಿ ದೇವೆಗೌಡರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿಎಸ್ ವೈ ಇಂದು ಪ್ರತಿಕ್ರಿಯೆ ನೀಡಿದ್ದು ಈ ಕುರಿತು ನಮ್ಮ ಇಲಾಖೆಯಿಂದ ಪಿಎಸೈ ಬಾಪುಗೌಡ ರ ವರ್ಗಾವಣೆ ಕುರಿತ ನಮ್ಮ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ಪ್ರಕ್ರಿಯೆ ಬಂದ ನಂತರ ಈ ಕುರಿತು ತಿಳಿಸಲಾಗುವದು ಅಂತಾ ಯಾದಗಿರಿ ಪೋಲಿಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ತಿಳಿಸಿದ್ದಾರೆ....Body:ಕೊನೆ ಕ್ಷಣದಲ್ಲಿ ದೇವೆಗೌಡರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿಎಸ್ ವೈ ಇಂದು ಪ್ರತಿಕ್ರಿಯೆ ನೀಡಿದ್ದು ಈ ಕುರಿತು ನಮ್ಮ ಇಲಾಖೆಯಿಂದ ಪಿಎಸೈ ಬಾಪುಗೌಡ ರ ವರ್ಗಾವಣೆ ಕುರಿತ ನಮ್ಮ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ಪ್ರಕ್ರಿಯೆ ಬಂದ ನಂತರ ಈ ಕುರಿತು ತಿಳಿಸಲಾಗುವದು ಅಂತಾ ಯಾದಗಿರಿ ಪೋಲಿಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ತಿಳಿಸಿದ್ದಾರೆ....Conclusion:Y
ETV Bharat Logo

Copyright © 2024 Ushodaya Enterprises Pvt. Ltd., All Rights Reserved.