ETV Bharat / state

ಕಾನೂನಿನ ಚೌಕಟ್ಟಿನಲ್ಲಿ ಬೀದಿ ವ್ಯಾಪಾರಿಗಳ ತೆರವು: ಶಿವರುದ್ರ ಬಾಗಲಕೋಟ್​​

author img

By

Published : Nov 25, 2019, 5:32 PM IST

ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನೆಹರೂ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಮಳಿಗೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತೆರವುಗೊಳಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಹೇಳಿದರು.

Clearance of street vendors in legal frameworks

ವಿಜಯಪುರ: ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನೆಹರೂ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಮಳಿಗೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತೆರವುಗೊಳಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60ಅಡಿ ರಸ್ತೆಯಲ್ಲಿ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿದ್ದರ ಕುರಿತು ಮಹಾನಗರ ಪಾಲಿಕೆಯು ವ್ಯಾಪಾರಿಗಳಿ‌ಗೆ ಸೂಚಿಸಿ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಅವರು ಖಾಲಿ ಮಾಡದ ಕಾರಣ ಪಾಲಿಕೆ ನೀಡಿದ ಒಪ್ಪಿಗೆ ಮೇರೆಗೆ ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದರು.

ಬಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್

ಅಲ್ಲಿ 50 ಮಂದಿ ಮಾತ್ರ ವ್ಯಾಪಾರ ಮಾಡುತ್ತಿದ್ದರು. ಆದರೆ, 350ಕ್ಕೂ ಅಧಿಕ ಜನರನ್ನ ತೆರವುಗೊಳಿಸಲಾಗಿದೆ‌ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಳಿಗೆ ತೆರವುಗೊಳಿಸಿದ್ದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ನಾಳೆ‌ ಸ್ವಯಂ ಪ್ರೇರಿತವಾಗಿ ವಿಜಯಪುರ ನಗರದಲ್ಲಿ ಬಂದ್​ಗೆ ಕರೆ‌ ನೀಡಲಾಗಿದೆ‌. ಬಂದ್​ಗೆ ಕರೆ ನೀಡಿದವರ್ಯಾರು ಮುಂದೆ ಬರುತ್ತಿಲ್ಲ ಹಾಗೂ ಪೊಲೀಸ್ ಇಲಾಖೆಯಿಂದ‌ ಅನುಮತಿ ಪಡೆದಿಲ್ಲ‌. ಛಟ್ಟಿ ಅಮವಾಸ್ಯೆ ಇದೆ. ಗುಡ್ಡಾಪುರ ಯಾತ್ರೆಗೆ ಪಾದಯಾತ್ರೆ ಮೂಲಕ ಜನರು ತೆರಳಲಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಯಾರಾದರು ಗೂಂಡಾ ವರ್ತನೆ ತೋರಿದರೆ ಅಂತಹವರ ವಿರುದ್ಧ ಜಿಲ್ಲಾಡಳಿ‌‌ತ ಹಾಗೂ ಪೋಲಿಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಜಯಪುರ: ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನೆಹರೂ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಮಳಿಗೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತೆರವುಗೊಳಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60ಅಡಿ ರಸ್ತೆಯಲ್ಲಿ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿದ್ದರ ಕುರಿತು ಮಹಾನಗರ ಪಾಲಿಕೆಯು ವ್ಯಾಪಾರಿಗಳಿ‌ಗೆ ಸೂಚಿಸಿ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಅವರು ಖಾಲಿ ಮಾಡದ ಕಾರಣ ಪಾಲಿಕೆ ನೀಡಿದ ಒಪ್ಪಿಗೆ ಮೇರೆಗೆ ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದರು.

ಬಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್

ಅಲ್ಲಿ 50 ಮಂದಿ ಮಾತ್ರ ವ್ಯಾಪಾರ ಮಾಡುತ್ತಿದ್ದರು. ಆದರೆ, 350ಕ್ಕೂ ಅಧಿಕ ಜನರನ್ನ ತೆರವುಗೊಳಿಸಲಾಗಿದೆ‌ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಳಿಗೆ ತೆರವುಗೊಳಿಸಿದ್ದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ನಾಳೆ‌ ಸ್ವಯಂ ಪ್ರೇರಿತವಾಗಿ ವಿಜಯಪುರ ನಗರದಲ್ಲಿ ಬಂದ್​ಗೆ ಕರೆ‌ ನೀಡಲಾಗಿದೆ‌. ಬಂದ್​ಗೆ ಕರೆ ನೀಡಿದವರ್ಯಾರು ಮುಂದೆ ಬರುತ್ತಿಲ್ಲ ಹಾಗೂ ಪೊಲೀಸ್ ಇಲಾಖೆಯಿಂದ‌ ಅನುಮತಿ ಪಡೆದಿಲ್ಲ‌. ಛಟ್ಟಿ ಅಮವಾಸ್ಯೆ ಇದೆ. ಗುಡ್ಡಾಪುರ ಯಾತ್ರೆಗೆ ಪಾದಯಾತ್ರೆ ಮೂಲಕ ಜನರು ತೆರಳಲಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಯಾರಾದರು ಗೂಂಡಾ ವರ್ತನೆ ತೋರಿದರೆ ಅಂತಹವರ ವಿರುದ್ಧ ಜಿಲ್ಲಾಡಳಿ‌‌ತ ಹಾಗೂ ಪೋಲಿಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Intro:ವಿಜಯಪುರ: ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರೂ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಡಳಿತ ತೆರವುಗೊಳ್ಳಿಸಿರೋದು ಕ್ರಮ ಕಾನೂನಿನ ಚೌಕಟ್ಟಿನಲ್ಲಿ ಮಾಡಲಾಗಿದೆ ಎಂದು ಜಿಜೆಪಿ ನಗರ ಘಟಕದ‌ ಮಾಜಿ‌ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಹೇಳಿದರು.



Body:60 ಅಡಿ ರಸ್ತೆಯಲ್ಲಿ ಅನಧಿಕೃತವಾಗಿ ಬೀದಿ ವ್ಯಾಪಾರಿಗಳು‌ ಅತಿಕ್ರಮಣ ಮಾಡಿದ್ರು ಮಹಾನಗರ ಪಾಲಿಕೆಯಿಂದ ವ್ಯಾಪಾರಿಗಳಿ‌ ಸೂಚನೆ‌ ನೀಡಿದರು ಅವರ ಒಪ್ಪಿಗೆ ಮೇರೆ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳ್ಳಿಸಲಾಗಿದೆ. ರಸ್ತೆ ಬದಿಯಲ್ಲಿ 50 ಜನ ಮಾತ್ರ ವ್ಯಾಪಾರ ಮಾಡುತ್ತಿದ್ದರು. ಅದ್ರೆ ಕೆಲವರು 350 ಅಧಿಕ ಬೀದಿ ವ್ಯಾಪಾರಿಗಳ ಅಂಗಡಿಗಳು ತೆರವುಗೊಳ್ಳಿಸಲಾಗಿದೆ‌ ಎಂದು ತಪ್ಪು ಮಾಹಿತಿಯನ್ನು‌ ಜನರಿಗೆ ನಿಡುತ್ತಿ್ಗದ್ದಾರೆ. ನಾಳೆ‌ ಸ್ವಯಂ ಪ್ರೇರಿತವಾಗಿ ವಿಜಯಪುರ ನಗರಕ್ಕೆ ಬಂದಗೆ ಕರೆ‌ ನೀಡಲಾಗಿದೆ‌. ಬಂದಗೆ ಕರೆ‌‌ ನೀಡಿವರು ಯಾರು ಮುಂದೆ‌ ಬರುತ್ತಿಲ್ಲ ಹಾಗೂ ಪೋಲಿಸ್ ಇಲಾಖೆಯಿಂದ‌ ಬಂದಗೆ ಅನುಮಯಿಯನ್ನು‌ ಪಡೆದಿಲ್ಲ‌ ಛಟ್ಟಿ ಅಮವಾಸ್ಯೆ ಇದೆ ಗುಡ್ಡಾಪುರಕ್ಕೆ ಯಾತ್ರೆಗೆ ಪಾದಯಾತ್ರೆ ಮೂಲಕ ಜನರು ತೆರಳುತ್ತಿದ್ದಾರೆ. ‌ನಾಳೆ ಬಂದ ಹಿನ್ನಲೆಯಲ್ಲಿ ಯಾರಾದ್ರೂ ಗುಂಡಾ ವರ್ತನೆ ತೋರಿದ ಅವರ‌ ವಿರುದ್ದ ಜಿ್ಳಾಲ್ಲಾಡಳಿ‌‌ ಹಾಗೂ ಪೋಲಿಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಶಿವರುದ್ರ ಜಿ್ಳಾಲ್ಲಾಡಳಿಕಕ್ಕೆ ಮನವಿ ಮಾಡಿಕೊಂಡರು.



Conclusion:ಸರ್ಕಾರಿ ಜಾಗಗಳನ್ನು‌ ಅತಿಕ್ರಮಣ ಮಾಡಿದ್ದನ್ನು ಜಿ್ಳಾಲ್ಲಾಡಾಳಿತ ಮುಕ್ತ ಮಾಡಿದದ್ದು ನಿರ್ದಾಕ್ಷಿಣ್ಯ ಕ್ರಮ ಉತ್ತಮವಾಗಿದೆ. ಆದ್ರೆ ಕೆಲವು ಜನರು ತೆರವುಗೊಳಿಸಿದನ್ನು ಅರಿತು ಅದರಲ್ಲಿ ರಾಜಕೀಯ ಬೆಳೆಸುತ್ತಿ್ಗದ್ದಾರೆ. ನಿತ್ಯ ಮಾರುಕಟ್ಟೆಯಲ್ಲಿ ಬಿದಿ ವ್ಯಾಪಾರಿಗಳ ದಟ್ಟನೆಯಿಂದ ಸಾರ್ವಜನಿಕರು ಸಂಚಾರ ಮಾಡಲು ಅಗುತ್ತಿರಲಿಲ್ಲ. ಈಗ ಗಾಂಧಿ ಚೌಕ್‌ದಿಂದ ಇಂಡಿ ರಸ್ತೆ ಮೂಲಕ ಅನೇಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಎಕಮುಖ ರಸ್ತೆ ಕಾಮಗಾರಿಯಾಗಿ ಎಂದು ಬಿಜೆಪಿ ಮಾಜಿ‌‌ ಕಾರ್ಪೋರೆಟ್ರ್‌ಗಳು ಮಾಧ್ಯಮಗೋಷ್ಠಿಯಲ್ಲಿ ಅಭಿಪ್ರಾಯ ತಿಳಿಸಿದರು..


ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.